ಕುಂದಾನಗರಿ ಬೆಳಗಾವಿ ನಂತರ ಇದೀಗ ಅರಮನೆ ನಗರಿ ಮೈಸೂರಿನಲ್ಲಿ ಚಿರತೆ ಭಯ ಶುರುವಾಗಿದೆ. ಮೈಸೂರಿನಲ್ಲಿ ಚಿರತೆ ಫ್ಯಾಮಿ ಓಡಾಡ್ತಿದ್ದು, ಜನರ ನೆಮ್ಮದಿ ಹಾಳಾಗಿದೆ. ಜನ ಸಂಜೆಯಾದ್ರೆ ಸಾಕು ಮನೆಯಿಂದ ಹೊರಗೆ ಕಾಲಿಡಲು ಭಯಪಡ್ತಿದ್ದಾರೆ. ಇದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.<br /><br />#publictv #mysuru #leopard